Tuesday, May 5, 2015

Art Of Living International Center - Bangalore


ಕೆಲ ದಿನಗಳ ಹಿಂದೆ ಸ್ನೇಹಿತರೊಂದಿಗೆ "Art Of Living International Center - Bangalore" ಗೆ ಭೇಟಿ ಕೊಟ್ಟೆವು. ವಿಶಾಲವಾದ ಆವರಣ, ನೋಡಲು ತುಂಬಾ ಸೊಗಸಾಗಿದೆ ಹಾಗು ಶಾಂತಿಯಿಂದ ಕೂಡಿದೆ. ಸಮಯ ಸಿಕ್ಕಾಗ ಒಮ್ಮೆ ಭೇಟಿ ಕೊಡಿ. 

ಅಲ್ಲಿ ತೆಗೆದ ಕೆಲವು ಚಿತ್ರಗಳು ನಿಮಗಾಗಿ:


Helipad 
Vishalakshi Mantap
Vishalakshi Mantap
Vishalakshi Mantap
Vishalakshi Mantap

Vishalakshi Mantap
Vishalakshi Mantap
Vishalakshi Mantap
Vishalakshi Mantap
Vishalakshi Mantap
Vishalakshi Mantap
Kitchen Room Where Prasada will be served
Vishalakshi Mantap
A Guide who took us on tour around the campus
Vishalakshi Mantap
Goshaala
Dhanvanthari
@ Sri Sri College Of Ayurvedic Science and Research Hospital
Sri Sri College Of Ayurvedic Science and Research Hospital
Sri Sri College Of Ayurvedic Science and Research Hospital
Sri Sri College Of Ayurvedic Science and Research Hospital



Share/Save/Bookmark

Tuesday, April 21, 2015

ವಿದ್ಯಾರಣ್ಯ ಕನ್ನಡ ಕೂಟದ ಸಂಕ್ರಾಂತಿ ಹಬ್ಬ - 2015

ವಿದ್ಯಾರಣ್ಯ ಕನ್ನಡ ಕೂಟ(ಶಿಕಾಗೋ)ದ "ಸಂಗಮ" ಮ್ಯಾಗಜಿನ್ ನ ಯುಗಾದಿ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.


ಸಂಕ್ರಾಂತಿ ಹಬ್ಬದ ಕೆಲವು ಚಿತ್ರಗಳು:



































Share/Save/Bookmark

Wednesday, March 11, 2015

ಹಗಲುಗನಸಿನ ಬೆನ್ನೇರಿ

ವಿದ್ಯಾರಣ್ಯ ಕನ್ನಡ ಕೂಟ(ಶಿಕಾಗೋ)ದ "ಡಿಂಡಿಮ" ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ. 


Share/Save/Bookmark

Monday, July 7, 2014

ದೇವರಿದ್ದಾನೆ...!!!

ಹೌದು. ದೇವರಿದ್ದಾನೆ. ಅವನಿಲ್ಲ ಎಂದು ಊಹಿಸಿಕೊಳ್ಳಲು ಕೂಡ ನನ್ನಿಂದಾಗದು. ಅವನಿದ್ದಾನೆ ಎಂಬ ನಂಬಿಕೆಯೇ ಅದೆಸ್ಟೋ ಜನರಿಗೆ ಆಶಾಕಿರಣ. ಯಾರೊಂದಿಗೂ ಹಂಚಿಕೊಳ್ಳಲಾಗದ ನೋವುಗಳನ್ನು ಅವನೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ನಮ್ಮ ಮಾತನ್ನು ಅವನು ಯಾವತ್ತು ಕೇಳುವುದಿಲ್ಲ ಎಂದಿಲ್ಲ. 

"ದೇವ ನಿನ್ನ ಇರುವ ನಂಬಿ ಜೀವ ಕೋಟಿ ಸಾಗಿದೆ". ಹೌದು ನಿನ್ನನ್ನು ನಂಬಿ ಜೀವನ ಸಾಗಿಸುವವರ ಜ್ಯೋತಿ ನೀನು. ನೀನಿರುವೆ ಎಂದು ಅದೆಸ್ಟೋ ಸಲ ಸಾಭೀತು ಪಡಿಸಿರುವೆ. ಬೇರೆ ಬೇರೆ ರೂಪದಲ್ಲಿ ದರ್ಶನವನಿಟ್ಟು ಬದುಕುವ ಮಾರ್ಗವನ್ನು  ಹೇಳಿಕೊಟ್ಟಿರುವೆ. ಕೆಲವರು ನೀನು ಹಾಕಿಕೊಟ್ಟ ಮಾರ್ಗದಲ್ಲಿ ಶ್ರದ್ದೆಯಿಂದಲೋ, ಇನ್ನೂ ಕೆಲವರು ಭಯದಿಂದಲೋ(ತಪ್ಪು ಮಾಡಿದರೆ ನೀ ಶಿಕ್ಷಿಸುವೆ) ಜೀವನ ಸಾಗಿಸುತ್ತಿದ್ದಾರೆ. 

ಹಾಗೆ ನಿನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುವವರು ಕೂಡ ಇದ್ದಾರೆ. ನಿನ್ನನ್ನು ಹಣ ಮಾಡುವ ಯಂತ್ರದಂತೆ, ಮತ ಹುಟ್ಟಿಸುವ ಗುಂಪಿನಂತೆ, ರಕ್ತ ಚಲ್ಲಿಸುವ ದ್ವೇಷದಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಹೀಗೆ ಜನರಿಗೆ ಮೋಸ ಮಾಡಲು ನೀನು ಅವರ ಕೈಗೆ ಅಸ್ತ್ರ ಆಗಿಬಿಟ್ಟಿದೀಯ. ಬಹುಶಃ ಅಂತವರನ್ನು ತಿದ್ದಲು ನೀನು ಮತ್ತೊಂದು ಅವತಾರ ಪಡೆಯಬೇಕೆನೋ. 

ನಿನ್ನ ಮೇಲಿನ ಭಯ ಭಕ್ತಿ ನಿನ್ನ ನಂಬಿದವರಿಗೆ ಎಂದಿಗೂ ಕಡಿಮೆಯಾಗಿಲ್ಲ, ಕಡಿಮೆಯಾಗುವುದಿಲ್ಲ. ನೀನು ಬೇಕು. ಕಷ್ಟ ಕೊಟ್ಟರೂ, ಸುಖ ಕೊಟ್ಟರೂ ನೀನು ಬೇಕು. ನೀನಿಲ್ಲ ಎಂದು ಊಹಿಸಿಕೊಳ್ಳುವುದು ಆಸಾಧ್ಯ. "ನೀನಿಲ್ಲ" ಎಂಬ ಒಂದೇ ಒಂದು ಮಾತು ಜನ ನಂಬಿದ್ದಾರೆ, ಈ ಜೀವಕುಲ ಅದೆಂದೋ ನಿರ್ನಾಮವಾಗುತ್ತಿತ್ತು. ನೀನು ಬದುಕುವ ನಿಯಮವಾಗಿ, ಧರ್ಮ ಪಟಿಸುವ ಮಂತ್ರವಾಗಿ ನೀನು ಬೇಕು. ನೀನು ನಮಗೆ ಬೇಕು. 

"ನೀನಿಲ್ಲದ ನಾವು, ಕುರುಬನಿಲ್ಲದ ಕುರಿಗಳ ಮಂದೆ" ನಮ್ಮ ಪ್ರತಿ ನಡೆಯಲ್ಲೂ ನೀನಿರುವೆ. ಇದು ನಿನ್ನದೇ ಆಟ. ನಡೆಸು ನಮ್ಮನು ಕೈಹಿಡಿದು. ತಪ್ಪು ಮಾಡದ ಹಾದಿಯಲ್ಲಿ ಮುನ್ನೆಡೆಸು. ನಿನ್ನ ನಂಬಿದ ನಮ್ಮ ಹೆಸರಿಗೆ ಕಳಂಕ ಬರದಂತೆ. 

ನಿನ್ನಿಸ್ಟದಂತೆ ನೀ ಬರೆಸಿಕೊಂಡ ಲೇಖನವಿದು, ಹಾಗಾಗಿ ಇದರ ಕತೃ ಕೂಡ ನೀನೆ. ನಾನು ಬರೆಸಿಕೊಳ್ಳಲು ಉಪಯೋಗಿಸಿಕೊಂಡ ಯಂತ್ರಮಾನವ ಅಸ್ಟೇ. 

  ಇಂತಿ,  
ದೇವರು.  
೨ ಜೂನ್ ೨೦೧೪. ಬೆಳಿಗ್ಗೆ ೨:೩೦  

Share/Save/Bookmark

Thursday, May 22, 2014

ಮುಪ್ಪಿನ ಕಾಲದಲ್ಲೂ ರಾಜಕೀಯದಾಸೆ

ಪ್ರಜಾವಾಣಿಯ ಕಾಮನಬಿಲ್ಲು ವಿಭಾಗದಲ್ಲಿ ಪ್ರಕಟವಾದ ನಮ್ಮ(ನನ್ನ ಹಾಗು ನಂದಿನಿಯ) ಲೇಖನ. 
ಪ್ರಜಾವಾಣಿ ವೆಬ್ ಸೈಟ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ

Share/Save/Bookmark

Tuesday, April 22, 2014

ರಂಗೋಲಿ - ೧



Share/Save/Bookmark